IPL 2024: RCB ಪ್ಲೇ ಆಫ್ ನಿಂದ ಹೊರ ಹೋಗಲು ಈ ಆಟಗಾರಣೆ ಕಾರಣ ಎಂದ ದಿಗ್ಗಜ ಸ್ಪಿನ್ ಮಾಂತ್ರಿಕ!

IPL 2024 Nachrichten

IPL 2024: RCB ಪ್ಲೇ ಆಫ್ ನಿಂದ ಹೊರ ಹೋಗಲು ಈ ಆಟಗಾರಣೆ ಕಾರಣ ಎಂದ ದಿಗ್ಗಜ ಸ್ಪಿನ್ ಮಾಂತ್ರಿಕ!
Indian Premier LeagueKKR Vs RCBVirat Kohli
  • 📰 Zee News
  • ⏱ Reading Time:
  • 58 sec. here
  • 31 min. at publisher
  • 📊 Quality Score:
  • News: 128%
  • Publisher: 63%

Indian Premier League 2024: ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಈಡನ್ ಗಾರ್ಡನ್‌ನಲ್ಲಿ ರೋಚಕ ಪಂದ್ಯ ನಡೆದಿದೆ. ಈ ಪಂದ್ಯ ವಿವಾದಕ್ಕೂ ಕೂಡ ಸಿಲುಕಿದೆ. ಈ ಪಂದ್ಯದಲ್ಲಿ ಕೆಕೆಆರ್ 1 ರನ್ ಜಯ ಸಾಧಿಸಿದರೆ, ಮತ್ತೊಂದೆಡೆ ಈ ಸೋಲಿನೊಂದಿಗೆ ಆರ್‌ಸಿಬಿಯ ಪ್ಲೇಆಫ್‌ನ ಕನಸು ಭಗ್ನವಾಗಿದೆ.

IPL 2024 KKR vs RCB: ವಿರಾಟ್ ಅವರ ವಿಕೆಟ್‌ನಿಂದಾಗಿ, ಪಂದ್ಯವು ಕೋಲ್ಕತ್ತಾ ಕಡೆಗೆ ವಾಲಿತು. ಆದರೆ ಭಾರತದ ಮಾಜಿ ದೂಸ್ರಾ ಮಾಂತ್ರಿಕ ಹರ್ಭಜನ್ ಸಿಂಗ್ ಬೇರೆಯೇ ಹೇಳುತ್ತಿದ್ದಾರೆ.ಹರ್ಭಜನ್ ಹೇಳಿಕೆಯನ್ನು ಬೆಂಬಲಿಸಿದ ಪಠಾಣ್, “ ದಿನೇಶ್ ಕಾರ್ತಿಕ್ ಆ ಎರಡು ರನ್ಗಳನ್ನು ಬಿಟ್ಟುಕೊಡದಿದ್ದರೆ,ನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!waxing

ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಈಡನ್ ಗಾರ್ಡನ್‌ನಲ್ಲಿ ರೋಚಕ ಪಂದ್ಯ ನಡೆದಿದೆ. ಈ ಪಂದ್ಯ ವಿವಾದಕ್ಕೂ ಕೂಡ ಸಿಲುಕಿದೆ. ಈ ಪಂದ್ಯದಲ್ಲಿ ಕೆಕೆಆರ್ 1 ರನ್ ಜಯ ಸಾಧಿಸಿದರೆ, ಮತ್ತೊಂದೆಡೆ ಈ ಸೋಲಿನೊಂದಿಗೆ ಆರ್‌ಸಿಬಿಯ ಪ್ಲೇಆಫ್‌ನ ಕನಸು ಭಗ್ನವಾಗಿದೆ. ಪಂದ್ಯದಲ್ಲಿ, ಅನುಭವಿ ಬ್ಯಾಟ್ಸ್‌ಮನ್ಹೆಚ್ಚಿನ ಫುಲ್ ಟಾಸ್ ಬಾಲ್‌ನಲ್ಲಿ ಔಟಾಗಿದ್ದಾರೆ, ಇದು ವಿವಾದದ ವಿಷಯವಾಗಿ ಉಳಿದಿದೆ. ಬೆಂಗಳೂರಿನ ಸೋಲಿಗೆ ವಿರಾಟ್ ಕೊಹ್ಲಿ ವಿಕೆಟ್ ಕಾರಣ ಎಂದು ಹಲವರು ಹೇಳುತ್ತಿದ್ದಾರೆ.

ವಿರಾಟ್ ಅವರ ವಿಕೆಟ್‌ನಿಂದಾಗಿ, ಪಂದ್ಯವು ಕೋಲ್ಕತ್ತಾ ಕಡೆಗೆ ವಾಲಿತು. ಆದರೆ ಭಾರತದ ಮಾಜಿ ದೂಸ್ರಾ ಮಾಂತ್ರಿಕ ಹರ್ಭಜನ್ ಸಿಂಗ್ ಬೇರೆಯೇ ಹೇಳುತ್ತಿದ್ದಾರೆ. ಅವರ ಪ್ರಕಾರ, ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡ ಈ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾದರೆ, ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅದಕ್ಕೆ ಕಾರಣರಾಗಿದ್ದಾರೆ ಎಂದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯಲ್ಲಿ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ಹರ್ಭಜನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

South Actress: ಕಿರಿಕ್‌ ಪಾರ್ಟಿ ಸಿನಿಮಾಗೆ ರಶ್ಮಿಕಾಗಿಂತ ಮುಂಚೆ ಈ ಸೌತ್‌ ಸುಂದರಿ ಆಯ್ಕೆಯಾಗಿದ್ದರು: ಯಾವ ನಟಿ ಗೊತ್ತೇ?Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!ಮತ್ತೆ ವಿರಾಟ್ ಕೊಹ್ಲಿ ಮಡಿಲಿಗೆ RCB ನಾಯಕತ್ವ…! ಹಳೆ ಗಂಡನ ಪಾದವೇ ಗತಿ ಎಂದಿತೇ ಮ್ಯಾನೇಜ್’ಮೆಂಟ್?

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Indian Premier League KKR Vs RCB Virat Kohli Dinesh Karthik Harbhajan Singh Irfan Pathan Royal Challengers Bengaluru Kolkata Knight Riders Cricket News In Kannada Ipl 2024 News In Kannada Ipl 2024 News Ipl 2024 Controversies Ipl 2024 Playoff Ipl 2024 Controversial Wicket Ipl 2024 Controversial Match ಐಪಿಎಲ್ 2024 ಕನ್ನಡದಲ್ಲಿ ಐಪಿಎಲ್ 2024 ಸುದ್ದಿಗಳು ಇಂಡಿಯನ್ ಪ್ರೀಮಿಯರ್ ಲೀಗ್ 2024 ಕನ್ನಡದಲ್ಲಿ ಕ್ರಿಕೆಟ್ ಸುದ್ದಿಗಳು ಕನ್ನಡದಲ್ಲಿ ಸ್ಪೋರ್ಟ್ಸ್ ಸುದ್ದಿಗಳು ಕನ್ನಡದಲ್ಲಿ ಕ್ರೀಡಾ ಸುದ್ದಿಗಳು ಕನ್ನಡದಲ್ಲಿ ಐಪಿಎಲ್ 2024 ವಿವಾದಗಳು ವಿರಾಟ್ ಕೊಹ್ಲಿ ದಿನೇಶ್ ಕಾರ್ತಿಕ್ ಹರ್ಭಜನ್ ಸಿಂಗ್ ಇರ್ಫಾನ್ ಪಠಾಣ್ ಕೋಲ್ಕತ್ತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು Dinesh Karthik Is Responsible For Rcb Not Playing

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
Weiterlesen »

ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪೂರ್ಣ : ಈ ದಿನ ಹೊರಬೀಳಲಿದೆ CBSE 10th Resultಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪೂರ್ಣ : ಈ ದಿನ ಹೊರಬೀಳಲಿದೆ CBSE 10th ResultCBSE Board Result 2024 Date : CBSE 10 ಮತ್ತು 12ನೇ ತರಗತಿ ಪರೀಕ್ಷೆಗಳು ಮಾರ್ಚ್ 13ಕ್ಕೆ ಕೊನೆಗೊಂಡಿದೆ.ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
Weiterlesen »

IPL 2024 KKR vs RCB: ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣIPL 2024 KKR vs RCB: ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣIPL 2024 Virat Kohli Controversial Wicket: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ನವಜೋತ್ ಸಿಂಗ್ ಸಿಧು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Weiterlesen »

RCB vs KKR: क्या RCB की पारी के दौरान अंपायर ने छक्के को चार रन दिया? वायरल वीडियो के जरिए फैंस सवाल उठा रहे हैं सवालRCB vs KKR: क्या RCB की पारी के दौरान अंपायर ने छक्के को चार रन दिया? वायरल वीडियो के जरिए फैंस सवाल उठा रहे हैं सवालRCB vs KKR IPL 2024 Boundry Run Controversy
Weiterlesen »

Gautam Gambhir: कोलकाता के खिलाफ बेंगलुरु की हार के बाद गौतम गंभीर ने एक्स पर पोस्ट कर कह दी ये बातGautam Gambhir: कोलकाता के खिलाफ बेंगलुरु की हार के बाद गौतम गंभीर ने एक्स पर पोस्ट कर कह दी ये बातGautam Gambhir on RCB Team IPL 2024
Weiterlesen »

RCB vs SRH IPL 2024RCB ve SRH arasındaki IPL 2024 maçı hakkında haberler ve güncellemeler.
Weiterlesen »



Render Time: 2025-02-26 13:50:38